ನಿನ್ನಂತೆಯೇ ನಾನೂ ಕೆಲಸದಲ್ಲಿ
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.
ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.
ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.
ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.
ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.
ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.
ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.
ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.
ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment