Monday 7 August 2017

ಸುರಿದ ಮಳೆಯಲಿ ನಿಂತು ನೆನೆಯುತ
ಸರಿದ ನನ್ನನು ಕದ್ದು ನೋಡಿದ
ಹುರುಪು ನೋಟವು ಮನಕೆ ಚುಚ್ಚಿತು ನೂರು ಹೂಬಾಣ
ಅರಿವು ತಪ್ಪಿತು ಬುದ್ದಿ ಕೆಟ್ಟಿತು
ಮರೆತು ನನ್ನನೆ ನಿನ್ನ ವಶದಲಿ
ತಿರೆಯ ವಿರಹವು ಬಾನ ಮುತ್ತಿಗೆ ಮರೆತು ಹಸುರಾಯ್ತು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment